
ಬೆಂಗಳೂರು, 19- ಹೆಚ್ಎಎಲ್ ನ ಕೇಂದ್ರ ಸಂಘದಿಂದ ನಗರದಲ್ಲಿ ಗುರುವಾರದಂದು ಕನ್ನಡ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ನಂತರ ಮತ್ತು ‘ಕನ್ನಡ ಕೈ ದೀವಿಗೆ ‘ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿದ ಮಾನ್ಯ ಡಾ. ವೂಡೇ ಕೃಷ್ಣ, ಕನ್ನಡ ಚಿಂತಕ ರಾ. ನಂ.ಚಂದ್ರಶೇಖರ ಸಂಘದ ಅಧ್ಯಕ್ಷ ಡಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ಕೆ.ಡಿ ದೇವರಾಜ್ ಉಪಸ್ಥಿತರಿದ್ದರು.
